ಕ್ರೈಂ ನ್ಯೂಸ್ಶಿವಮೊಗ್ಗ

ಸಾರ್ವಜನಿಕರ ಎದುರಲ್ಲೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಪಾಪಿಗಳು.

ಸಾರ್ವಜನಿಕರ ಎದುರಲ್ಲೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಪಾಪಿಗಳು.

(SHIVAMOGA): ಅನಂದಪುರ ಪೋಲಿಸ್ ಠಾಣೆ ವ್ಯಾಪ್ತಿಯ ಐಗಿನಬೈಲಿನಲ್ಲಿ ಸೂಮಾರು ಮುವತ್ತೆಂಟು ವರ್ಷದ ಸೊರಬ ಮೂಲದ ಯುವಕನನ್ನು ಸಾರ್ವಜನಿಕರ ಎದುರೇ ಕೊಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ

ಅನಂದಪುರದಲ್ಲಿ ಪೋಲಿಸ್ ಇಲಾಖೆ ಅಡ್ಡಗಟ್ಟಿದರು ಕಾರು ಬ್ಯಾರಿಕೇಡ್ ಗೆ ಹೊಡೆದು ಕಾರನ್ನು ಕೊಲೆ ಮಾಡಿದ್ದ ಪಾಪಿಗಳು ಚಲಾಯಿಸಿ ಪರಾರಿಯಾಗಿದ್ದಾರೆ.

ವರದಿ: ಉಮೇಶ್ ಮೊಗವೀರ

Leave a Reply

Your email address will not be published. Required fields are marked *

Scan the code