ಬಸ್ ನಿಲ್ಲುವ ಫಲಕ ಇದೆ.. ಬಸ್ ನಿಲ್ಲುವ ಭಾಗ್ಯವಿಲ್ಲ.
(SHIVAMOGA): ಪಡವಗೋಡ್, ಹೊಂಕೇರಿ, ಮಾರುತಿ ನಗರ, ಈ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಸಾಗರ ಸಿರಿವಂತೆ ಶಾಲೆ ಕಾಲೇಜ್ ಹೋಗಲು ಈ ಬಸ್ ನಿಲ್ದಾಣದ ಸ್ಥಳದಲ್ಲಿ. ನಿಂತು ಕೈ ಮಾಡಿದರೂ ಬಸ್ ನಿಲ್ಲಿಸದೆ ಹಾಗೆ ಹೋಗುವುದಲ್ಲದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಹಾಗೂ ಈ ಸ್ಥಳದಲ್ಲಿ ನಾಡ ಕಚೇರಿ. ಕೃಷಿ ಇಲಾಖೆ. ಕೆನರಾ ಬ್ಯಾಂಕ್ ಇರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮುಖ್ಯವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಬಸ್ ನಿಲುಗಡೆ ಭಾಗ್ಯ ದೊರಕಿಸಿಕೊಡಬೇಕು.
ವರದಿ :ಗಣಪತಿ ಭಂಡಾರಿ