ಚಿತ್ರದುರ್ಗನ್ಯೂಸ್

ಕಾಂಗ್ರೆಸಿಗೆ ಮತ ನೀಡಿ ಸಂವಿಧಾನ ಉಳಿಸಿ, ದಲಿತ ಸಮುದಾಯಕ್ಕೆ ಮನವರಿಕೆ.

ಕಾಂಗ್ರೆಸಿಗೆ ಮತ ನೀಡಿ ಸಂವಿಧಾನ ಉಳಿಸಿ, ದಲಿತ ಸಮುದಾಯಕ್ಕೆ ಮನವರಿಕೆ.

(CHITRADURGA): ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿ, ಜಿ ಆರ್ ಕುಮಾರಸ್ವಾಮಿ ಅವರು ಮಾತನಾಡಿ ಈ ಹಿಂದೆ ರಾಜ್ಯ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳನ್ನು ಕಂಡು ಜನರು ನಗುತ್ತಿದ್ದರು ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಗ್ಯಾರೆಂಟಿ ಕಾರ್ಡ್ ನಲ್ಲಿ ನೀಡಿದ ಪ್ರಣಾಳಿಕೆಗಳನ್ನು ಅಸ್ತಿತ್ವಕ್ಕೆ ತಂದು ನುಡಿದಂತೆ ನಡೆದ ಪಕ್ಷ ಎನಿಸಿಕೊಂಡಿದೆ ಎಂದು ಎಂದರು.

ನಮ್ಮ ಸಂವಿಧಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಎಸ್ಸಿ ಎಸ್ಟಿ ಸಮುದಾಯಕ್ಕೆ ಮನವರಿಕೆ ಮಾಡಿಕೊಂಡು. ಹೀಗಾಗಿ ಬಿ ಎನ್ ಚಂದ್ರಪ್ಪನವರಿಗೆ ಮತ ನೀಡುವ ಮೂಲಕ ರಾಹುಲ್ ಗಾಂಧಿಯವರ ಕೈ ಬಲಪಡಿಸಿದರೆ ಇನ್ನು ಪಂಚ ಗ್ಯಾರಂಟಿ ಕೇಂದ್ರದಿಂದ ಅನುಷ್ಠಾನಗೊಳ್ಳುತ್ತವೆ ಎಂದು ಮತದಾರರಲ್ಲಿ ಮನವರಿಕೆ ಮಾಡಿಕೊಂಡರು, ದೇವಸಮುದ್ರ ಗ್ರಾಮದ ಹಿರಿಯ ಮುಖಂಡರಾದ ಪರಮೇಶ್ವರಪ್ಪ, ಗೋವಿಂದಪ್ಪ, ಕುಂಬಾರ್ ಪರಮೇಶ್ವರಪ್ಪ, ರಮೇಶ್, ವಿಠಲಾಪುರ  ಮಾಜಿ ಅಧ್ಯಕ್ಷರಾದ ಅಂಜಿನಪ್ಪ, ಗುಡ್ಡದ ಪೂಜಾರಿ ರಮೇಶ್, ಮತ್ತು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.               

ವರದಿ : ಸಿದ್ದೇಶ ಜಿ, ಮೊಳಕಾಲ್ಮೂರು

Leave a Reply

Your email address will not be published. Required fields are marked *

Scan the code