ನಗರದ ಹಲವೆಡೆ ಆಚಾರಿಸಲಾದ ವಿಶ್ವ ಪರಿಸರ ದಿನಾಚರಣೆ..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ 6/6/2024 ರಂಧು ವಿಶ್ವಪರಿಸರ ದಿನವನ್ನು ಆಚಾರಿಸಲಾಗಿದೆ. S.G ಪೇಟೆ ಕಾರ್ಯಕ್ಷೇತ್ರದಲ್ಲಿ ಈ ದಿನ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಗಿದ್ದು. ಈ ಕಾರ್ಯಕ್ರಮದಲ್ಲಿ ದೇವದಾನ ಗ್ರಾಮಪಂಚಾಯತ್ ಅಧ್ಯಕ್ಷರಾದ ಶೇಷಪ್ಪರವರು ವಿಶ್ವ ದಿನಾಚರಣೆಯ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಹಾಗು ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಸುರೇಶ್ ಪಿ, ಸೇವಾಪ್ರತಿನಿಧಿ ಪುಷ್ಪ. ಪ್ರದೀಪ್. VLE ಸೌಮ್ಯ ಸ್ವಯಂ ಸೇವಕರಾದ ಕೃಷ್ಣ.ಒಕ್ಕೂಟದ ಉಪಾಧ್ಯಕ್ಷರಾದ ಶಾರದ. ಕಾರ್ಯದರ್ಶಿ ಸೌಮ್ಯ.ರೈ. ಸ್ವಾಗತ ಶಾರದಾ. ವಂದನಾರ್ಪಣೆ ಸವಿತಾ ಮಾಡಿದರು ಕುಮಾರಸ್ವಾಮಿ. ಅಮರಜ್ಯೋತಿ. ಧರ್ಮಶ್ರೀ. ಪುರದಮ್ಮ. ಅಪೂರ್ವ. ಸ್ನೇಹ ಜೀವಿ. ಶ್ರೀರಾಮ್. ಸಂಫದ ಸದಸ್ಯರು ಗಾಲು ಉಪಸ್ಥಿತರಿದ್ದು ಕರ್ಕ್ರಮದ ಯಶಸ್ಸಿಗೆ ಕಾರಣರಾಗಿದ್ದರು.
ಇದೇ ದಿನದಂದು ಖಾಂಡ್ಯ ಹೋಬಳಿ ಸಂಗಮೇಶ್ವರ ಪೇಟೆಯ ಪೂರ್ಣಪ್ರಜ್ಞಾ ಶಾಲೆಯಲ್ಲಿ ಶಾಲೆಯಲ್ಲು ಪರಿಸರ ದಿನಾಚರಣೆಯನ್ನು ಆಚರಿಸಲಾಗಿದ್ದು. ಕಾರ್ಯಕ್ರಮವನ್ನು
ಶಾಲೆಯ ಮುಖ್ಯ ಶಿಕ್ಷಕರಾದ ಸುಹಾಸ್ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಹಾಗೂ ನೇಚರ್ ಕ್ಲಬ್ ಸದಸ್ಯ ಶಿಕ್ಷಕ ಗುರುರಾಜ್. ಜಯಪ್ರಕಾಶ್.ಖಾಂಡ್ಯ ಗ್ತಾಮೀನಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಸುರೇಶ್ ಪಿ, ಸಂಯೋಜಕಿ ಶಾಜಿಯ, ಸ್ವಯಂ ಸೇವಕರಾದ ಕುಮಾರ್. ನಿತ್ಯೋತ್ಸವ ಟ್ರಸ್ಟ್ ನ ಸುಹಾಸ್ ಹಾಗು ಶಾಲಾ ಮಕ್ಕಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಾಲಾಗಿತ್ತು.